ಅಕ್ಷಯ ತದಿಗೆ
"ಅಕ್ಷಯ ತೃತೀಯ " ಬಂಗಾರ ಒಡವೆ ತಗೊಬೇಕು, ಉಂಗುರ ತಗೋಬೇಕು, ಬರೀ ಇದೇ ಎಲ್ಲಿ ನೋಡಿದರೂ..?
ಏನು ಅಕ್ಷಯವಾದರೆ ನಮ್ಮ ಜೀವನ ಚೆನ್ನಾಗಿರುತ್ತೆ ಅಂಥ ಸ್ವಲ್ಪ ಯೋಚನೆ ಮಾಡಿ..
- ಮುಖ್ಯವಾಗಿ ಸ್ತ್ರೀಯರಿಗೆ ..
"ಅರಿಸಿನ, ಕುಂಕುಮ, ಹೂವು ಮೊದಲು ತಗೋಳಿ..!
ಇವು ಅಕ್ಷಯವಾಗಬೇಕು, ಇದರ ಬಲ ಅಕ್ಷಯವಾಗಬೇಕು..
ಇವು ಆಭರಣಗಳು ನಿಮಗೆ..
ಮನೆಯಲ್ಲಿ ದೇವರ ಪೂಜೆ ಮಾಡಿ, ದೇವಿ ಪೂಜೆ ಮಾಡಿ , ತಾಂಬೂಲದಾನ ಮಾಡಿ ತುಂಬಾ ತುಂಬಾ ಒಳ್ಳೆಯದು....
- ಪುರುಷರಿಗೆ........
ಯಾರಾದರು ಬಡಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಪುಸ್ತಕ ಕೊಡಿಸಿ ಅದರ ಶಕ್ತಿ ನಿಮ್ಮ ಮಕ್ಕಳಿಗೆ ಬರುತ್ತೆ, ನಿಮ್ಮ ಮಕ್ಕಳ ವಿದ್ಯಾಭ್ಯಾಸ ಹೆಚ್ಚಾಗುತ್ತೆ..
ಹೂವು, ಹಣ್ಣು, ಹಾಲು, ಜೇನುತುಪ್ಪ, ವಸ್ತ್ರ ದೇವಾಲಯಕ್ಕೆ ಕೊಟ್ಟು ಪೂಜೆ ಮಾಡಿಸಿ, ಈ ವಸ್ತುಗಳು ನಿಮ್ಮ ಮನೆಯಲ್ಲಿ ಅಕ್ಷಯವಾಗಿ ಸರ್ವದಾರಿದ್ರ್ಯ ನಿವಾರಣೆಯಾಗುತ್ತದೆ ..
ಯಾರಾದರೂ ಬಡವರಿಗೆ ಅನ್ನದಾನ ಮಾಡಿ ಮನೆಯಲ್ಲಿ " ಅನ್ನಪೂರ್ಣೇಶ್ವರೀ ಅಕ್ಷಯವಾಗುತ್ತಾರೆ..
No comments:
Post a Comment
If you have any doubts. please let me know...