ಕೆಲವೊಂದು ಪರಿಹಾರಗಳು.
(ನಾಡೀ ಗ್ರಂಥದಿಂದ ಸಂಗ್ರಹಿಸಿದ್ದು).
ಲಗ್ನಕ್ಕೆ 7ರಲ್ಲಿ------
ರವಿ.....ಅರ್ಕ ವಿವಾಹ ಮಾಡಬೇಕು.
ಕುಜ.....ಕುಜ ಶಾಂತಿ, ಮಾಂಗಲ್ಯ ಶಾಂತಿ
ಶನಿ.... ಕುಂಭ ವಿವಾಹ, ಶನಿ ಶಾಂತಿ.
ರಾಹು.... ಸರ್ಪ ವಿವಾಹ ಶಾಂತಿ.
ಕೇತು.... ಸರ್ಪ ಶಾಂತಿ, ಮಾಂಗಲ್ಯ ಶಾಂತಿ.
...........
ಲಗ್ನಕ್ಕೆ7ರಲ್ಲಿ------------
ಕುಜ, ಶನಿ ಇದ್ದರೆ.......
ಕುಜಶಾಂತಿ,ಶನಿಶಾಂತಿ
ಚಂದ್ರ, ಶುಕ್ರ,ಕುಜ---
ಲಕ್ಷ್ಮೀ ನಾರಾಯಣ ಶಾಂತಿ.
ರವಿ, ಚಂದ್ರ, ಶನಿ,.....
ಸೀತಾ ಕಲ್ಯಾಣ.
ಶುಕ್ರ, ಚಂದ್ರ,ಕುಜ.....
ಗಿರಿಜಾ ಕಲ್ಯಾಣ.
ಗುರು, ಶುಕ್ರ, ಕುಜ......
ಶಚಿ ಪುರಂದರ ಕಲ್ಯಾಣ.
ರಾಹು,ಕುಜ, ಶುಕ್ರ.....
ಪಾರ್ವತಿ ಕಲ್ಯಾಣ.
ಚಂದ್ರ, ಕುಜ, ಬುಧ....
ಲಕ್ಷ್ಮೀ ನರಸಿಂಹ ಕಲ್ಯಾಣ.
ಗುರು, ಬುಧ,ಕುಜ.....
ರಾಧಾ ಕಲ್ಯಾಣ.
ರವಿ, ರಾಹು, ಶನಿ......
ಛಾಯಾದೇವಿ ಕಲ್ಯಾಣ.
ಶನಿ,ಕುಜ, ಶುಕ್ರ.....
ಭವಾನಿ ಕಲ್ಯಾಣ.
ರಾಹು, ಗುರು, ಕುಜ....
ಸುಬ್ರಹ್ಮಣ್ಯ ಕಲ್ಯಾಣ.
ಕೇತು,ಚಂದ್ರ, ಕುಜ....
ಗ್ರಾಮದೇವತಾ ಕಲ್ಯಾಣ.
ರವಿ, ಶುಕ್ರ, ಕೇತು.....
ದೇವತಾ ಕಲ್ಯಾಣ.
ರವಿ, ಶುಕ್ರ..........
ಶ್ರೀನಿವಾಸ ಕಲ್ಯಾಣ.
ಶನಿ, ರವಿ, ಕೇತು......
ವೀರಭದ್ರ ಕಲ್ಯಾಣ.
ರಾಹು,ಕುಜ,ಶನಿ, ಬುಧ...............
ವರದರಾಜ ಕಲ್ಯಾಣ.
ಲಗ್ನಕ್ಕೆ7ರಲ್ಲಿ------------
ಗುರು ಇದ್ದು ಕುಜ, ಶನಿ
ನೋಡಿದರೆ.............
ಮಾಂಗಲ್ಯ ದಾನ.
ಬುಧ ಇದ್ದು ಕುಜ, ಶನಿ ನೋಡಿದರೆ..............
ಕಲ್ಯಾಣೋತ್ಸವ; ವಿಷ್ಣುಪಾದ,ಫಲಗಳು ತಾಂಬೂಲ,ವಸ್ತ್ರ ದಾನ.
ಚಂದ್ರನಿದ್ದು ಕುಜ,ಶನಿ ನೋಡಿದರೆ..............
ಗೌರೀ ಕಲ್ಯಾಣ, ಮಾಂಗಲ್ಯದಾನ,ಮರ ದ ಬಾಗಿನದಾನ,
ಚಂಡಿ ಹೋಮ.
ಶುಕ್ರನಿದ್ದು ಕುಜ, ಶನಿ
ನೋಡಿದರೆ.............
ಲಲಿತಾ ಸಹಸ್ರನಾಮ ಪಾರಾಯಣ,ಲಲಿತಾ
ಹೋಮ, ಶಿವಲಿಂಗಕ್ಕೆ ಮಹಾನ್ಯಾಸಪೂರ್ವಕ
ಅಭಿಷೇಕ.
ಲಗ್ನಕ್ಕೆ 8ರಲ್ಲಿ----------
ರವಿ ಇದ್ದರೆ............
ಮಾಂಗಲ್ಯಶಾಂತಿ,
ರವಿ ಶಾಂತಿ.ದೇವರಿಗೆ
ಪ್ರಾಕಾರೋತ್ಸವ.
ಚಂದ್ರ ಇದ್ದರೆ..........
ದೇವರಿಗೆ ಅಲಂಕಾರ ಸೇವೆ.
ಕುಜ ಇದ್ದರೆ.............
ಕುಜ ಶಾಂತಿ,ದೇವರಿಗೆ
ಕಿರೀಟ ಧಾರಣೆ.
ಬುಧ ಇದ್ದರೆ.............
ತಿರುಪಾವೈ,ಶಾತ್ತುಮೊರೈ ಸೇವೆ.
ಗುರು ಇದ್ದರೆ.............
ಪುಸ್ತಕದಾನ,ಜಪಸರದಾನ,ಕಮಂಡಲು, ಜಿಂಕೆ ಚರ್ಮದಾನ, ದೇವರಿಗೆ ಕ್ಷೀರಾಭಿಷೇಕ.
ಶುಕ್ರ ಇದ್ದರೆ.............. ದೇವರಿಗೆ ಡೋಲೋತ್ಸವ, ಕಲ್ಯಾಣೋತ್ಸವ, ನೃತ್ಯ ಸಂಗೀತೋತ್ಸವ,
ಪ್ರಸಾದ ವಿತರಣೆ.
ಶನಿ ಇದ್ದರೆ...............
ಗರುಡೋತ್ಸವ, ಶನಿ ಶಾಂತಿ, ದೇವರಿಗೆ ಭಜನೆ,ಇರುಮುಡಿ
ಕಟ್ಟುವುದು,ವೃದ್ಧರಿಗೆ
ಅನ್ನ ನೀರು ಕೊಟ್ಟು
ಕಾಪಾಡುವುದು.ಅಕ್ಕ
ತಂಗಿಯರಿಗೆ ಸಹಾಯ ಮಾಡುವುದು, ಎಳ್ಳೆಣ್ಣೆ ಅಭಿಷೇಕ,
ಅನ್ನದಾನ-ತಾನು ಉಪವಾಸವಿರುವುದು
ರಾಹು ಇದ್ದರೆ............
ಅರಳಿ ಕಟ್ಟೆ ಕಟ್ಟಿಸಿ
ಬೇವಿನಮರ,
ಅರಳಿ ಮರ,
ಅತ್ತಿಮರ,
ಬನ್ನಿಮರ ಪ್ರತಿಷ್ಟೆ
ಮಾಡುವುದು. ದೇವರಿಗೆ ಅಲಂಕಾರ,
ಹುತ್ತಗಳನ್ನು ಕಾಪಾ
ಡುವುದು. ಇರುವ ಹುತ್ತಕ್ಕೆ ಸುತ್ತಲೂ
ರಕ್ಷಣೆ ಮಾಡುವುದು.
ಸರ್ಪ ಶಾಂತಿ, ದುರ್ಗಾ
ದೇವಿಗೆ ಕುಂಕುಮಾರ್ಚನೆ.
ಕೇತು ಇದ್ದರೆ.............
ಗಣಪತಿ ಪಂಚಾಯತನಪೂಜೆ,
ಅಷ್ಟದ್ರವ್ಯ ಸಹಿತ ಗಣ
ಹೋಮ,ಸಹಸ್ರ ಮೋದಕ ಹೋಮ, ನೀಚ ಜನರಿಗೆ ಅನ್ನದಾನ, ಯಾತ್ರಾ
ಮಾಡುವುದು, ತೀರ್ಥ ಕ್ಷೇತ್ರದಲ್ಲಿ ಒಂದು ಸಸಿ
ನೆಡುವುದು, ದೇವರಿಗೆ ವೃಷಬೋತ್ಸವ,
ಗರುಡೋತ್ಸವ,ಪ್ರಾಕಾರೋತ್ಸವ,ಪಾನಕವಿತರಣೆ,ರಸಾಯನ, ಎಳನೀರು ವಿತರಣೆ, ದೇವರನ್ನು ತಲೆಮೇಲೆ ಎತ್ತಿಕೊಂಡು ತಿರುಗು
ವುದು,ಕರಗಹೊರುವುದು,ತಲೆಗೆ ಜಟೆಬಿಡು
ವುದು, ಡಮರುಗ,
ಬುಡು ಬುಡುಕೆ ಆಡಿ
ಸಾಗುವುದು, ಗ್ರಾಮದೇವತೆಯನ್ನು
ಆರಾಧಿಸಿ ಅನ್ನದಾನ
ಮಾಡಿ ಭಜನೆ ಮಾಡು
ವುದು
ಲಗ್ನದಲ್ಲಿ ಕುಜ, ಶನಿ, ರಾಹು,ಕೇತು ಇದ್ದರೆ
ಕುಜ ಶಾಂತಿ, ಮಾಂಗಲ್ಯ ಶಾಂತಿ,
ಶನಿ ಶಾಂತಿ ಮಾಡಿಸಬೇಕು.
-----ಹೀಗೆ ಯಾವ ಗ್ರಹವು ನಮಗೆ ದೋಷವಾಗಿರುವುದೋ ಆ ಗ್ರಹಕ್ಕೆ ತಕ್ಕಂತೆ ಶಾಂತಿ,ದಾನ ಪರಿಹಾರಗಳನ್ನು ಮಾಡಬೇಕು, ಮತ್ತು ಹಿರಿಯರ ಹೆಸರಲ್ಲಿ ಧಾರ್ಮಿಕ ಕಾರ್ಯಮಾಡಿ,ದಾನ,ಧರ್ಮ ಮಾಡಿ ಪ್ರಾಯಶ್ಚಿತ್ತ,ಹವನ ಹೋಮ ಮಾಡಿಸಿಕೊಂಡರೆ ಮುಂದೆ ದಾಂಪತ್ಯ
ಜೀವನನೆಮ್ಮದಿಯಾಗಿ,ಸಂತಾನವಂತರಾಗಿ ಬಾಳುವರು.
......... ಹೀಗೆ ಗ್ರಹ ಕಾರಕತ್ವವನ್ನು ನಾಡೀ
ಗ್ರಂಥದಲ್ಲಿ ಹೇಳಿದೆ .